ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ
ಹಾಗೂ
ಕೊಣಾಜೆ ಗ್ರಾಮ ಪಂಚಾಯತ್; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಣಾಜೆ; ಪ್ರಗತಿಬಂಧು ಸ್ವಸಹಾಯ ಸಂಘ, ಕೊಣಾಜೆ; ಮಂಗಳಾ ಗ್ರಾಮೀನ ಯುವಕ ಸಂಘ, ಕೊಣಾಜೆ; ಲಯನ್ಸ್ ಕ್ಲಬ್, ಮಂಗಳಗಂಗೋತ್ರಿ; ಶ್ರೀ ಮಹಾಕಾಳಿ ಸೇವಾ ಮಂಡಳಿ, ಕೊಣಾಜೆ
ಸಹಭಾಗಿತ್ವದಲ್ಲಿ
ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
ಉದ್ಘಾಟನೆ : ಶ್ರೀ ಯು.ಟಿ. ಖಾದರ್ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರಕಾರ
ಗೌರವ ಉಪಸ್ಥಿತಿ : ಶ್ರೀ ಗಣೇಶ್ ಕಾರ್ನಿಕ್
ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್
ಶ್ರೀ ಜೆ.ಆರ್. ಲೋಬೋ
ಮಾನ್ಯ ಶಾಸಕರು, ಮಂಗಳೂರು ದಕ್ಷಿಣ ಕನ್ನಡ
ಶ್ರೀ ಐವನ್ ಡಿ'ಸೋಜ
ಮಾನ್ಯ ವಿಧಾನ ಪರಿಷತ್ ಸದಸ್ಯರು
ಶ್ರೀ ಸತೀಶ್ ಕುಂಪಲ
ಮಾನ್ಯ ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ
ಶ್ರೀಮತಿ ಲೋಲಾಕ್ಷಿ ಡಿ.ಬಂಗೇರ
ಅಧ್ಯಕ್ಷರು, ಕೊಣಾಜೆ ಗ್ರಾಮ ಪಂಚಾಯತ್
ಅಧ್ಯಕ್ಷತೆ : ಪ್ರೊ.ಕೆ. ಭೈರಪ್ಪ
ಮಾನ್ಯಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ
ಉದ್ಘಾಟನಾ ಸ್ಥಳ : ಮಂಗಳ ಸಭಾಂಗಣ
ದಿನಾಂಕ ಮತ್ತು ಸಮಯ : 29ನೇ ನವೆಂಬರ್, 2014 (ಶನಿವಾರ); ಬೆಳಿಗ್ಗೆ 9.00 ಗಂಟೆ
ಡಾ. ಪ್ರಶಾಂತ ನಾಯ್ಕಸಹ ಸಂಚಾಲಕರು
ಪ್ರೊ. ಬೋಜ ಪೂಜಾರಿ
ಸಂಚಾಲಕರು
ಪ್ರೊ. ಪಿ.ಎಸ್. ಯಡಪಡಿತ್ತಾಯ
ಕುಲಸಚಿವರು
No comments:
Post a Comment