Friday 30 January 2015

National Translation Mission

Central Institute of Indian Languages
(Department of Higher Education Ministry of Human Resource Development)
Government of India
Manasagangotri, Mysore

&

S.V.P. Institute of Kannada Studies

Mangalore University, Mangalore

National Seminar on 

Knowledge Text
Translation in Kannada

28th and 29th January, 2015















Sunday 25 January 2015

ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಕೆ. ಭೈರಪ್ಪ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿದರು. ಮಂಗಳ ಸಭಾಂಗಣದ ಗಣರಾಜ್ಯೋತ್ಸವ ಭಾಷಣದಲ್ಲಿ ಶುಭಾಷಯಗಳನ್ನು ವಿನಿಮಯಮಾಡಿಕೊಂಡರು. ವಿಶ್ವವಿದ್ಯಾನಿಲಯದ ಕುಲಸಚಿವರು, ಕುಲಸಚಿವರು ಪರಿಕ್ಷಾಂಗ ಹಾಗು ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು , ವಿದ್ಯಾರ್ಥಿಗಳು ಹಾಜರಿದ್ದರು.














Wednesday 14 January 2015

ಮಂಗಳೂರು ವಿಶ್ವವಿದ್ಯಾನಿಲಯ

ಮಂಗಳಗಂಗೋತ್ರಿ

ವಿದ್ಯಾರ್ಥಿ  ಕ್ಷೇಮಪಾಲನಾ ನಿರ್ದೇಶನಾಲಯ, ರಾಷ್ಟ್ರೀಯ ಸೇವಾ ಯೋಜನೆ,
ದಿವ್ಯಾಸ್ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಎಲಾಖೆ


ಸ್ವಾಮಿ ವಿವೇಕಾನಂದರ 152ನೇ ಜನ್ಮ ವರ್ಷಾಚರಣೆ

ಮುಖ್ಯ ಅತಿಥಿಗಳು
ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರ್ಕಾರ

ಡಾ. ಶಿಕಾರಿಪುರ ಕೃಷ್ಣಮೂರ್ತಿ
ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು

ಅಧ್ಯಕ್ಷತೆ
ಪ್ರೊ. ಕೆ. ಭೈರಪ್ಪ
ಕುಲಪತಿಗಳು

ಪ್ರೊ. ಪಿ.ಎಸ್. ಯಡಪಡಿತ್ತಾಯ
ಕುಲಸಚಿವರು
ದಿನಾಂಕ : 12.01.2015
ಮಂಗಳ ಸಭಾಂಗಣ
ಛಾಯಾಗ್ರಹಣ - ಚಂದ್ರಶೇಖರ ಎಂ.ಬಿ